ಬರೆದ ಬರೆಯುತ್ತಾ ಇದ್ದ. ಸ್ವಂತ ದುಡ್ಡು ಹಾಕಿ ಪ್ರಕಟಣೆ ಕೂಡ ಮಾಡಿದ. ಹೆಚ್ಚಿಂದು ರಮ್ಯ ಕವನ. ಗೋಗರೆದರೂ ಓದಲಿಲ್ಲ ಜನರು. ಈಗಿಲ್ಲ ಆ ಲೇಖಕ, ಆದರೆ ಸತ್ತ ಮೇಲೆ ತುಂಬಾ ಪ್ರಸಿದ್ಧಿ.
ಕೊನೆಯ ಕಾಲಕ್ಕೆ ಮೂರೂ ಮಕ್ಕಳಿಗೆ ಆಸ್ಥಿಯನ್ನು ಹಂಚಿ ವಿಲ್ ಬರೆದಿದ್ದ. ವಕೀಲರಿಗೂ ಅರ್ಥವಾಗದೆ ಪತ್ರಿಕೆಯಲ್ಲಿ ಪ್ರಕಟಿಸಿದ್ದರು..
ಇದು ನಮ್ಮ ಸಾಹಿತಿಗಳ ನಿಜವಾದ ಕಥನ.
ReplyDelete