ಆ ದಿನ ಹೊತ್ತು ಮೀರಿದ ದುಡಿಮೆ,ಫಾಕ್ಟರಿಯಿಂದ ಮನೆಗೆ ಬರುತ್ತಿದ್ದವಳು ನೆನೆಯುತ್ತಿದ್ದಳು ತನ್ನ ಸ್ಥಿತಿಯ ಬಗ್ಗೆ.ಅಪ್ಪ ಅಮ್ಮ, ನನ್ನ ಮದುವೆಗಾಗಿ ಒದ್ದಾಡುತ್ತಿರುವ ಅಣ್ಣ ..ಮಳೆ ಧೋ ಎಂದು ಸುರಿಯತೊಡಗಿತು, ಯಾವುದೋ ಪಾಳು ಬಿದ್ದ ಮನೆ ಸೇರಿಕೊಂಡಳು.
ಅಲ್ಲಿದ್ದ ಕುರುಡನಿಗೆ ಈಗ ಗೆಜ್ಜೆಯ ಸದ್ದು, ಹಿತವಾದ ಅನುಭವ.
ಆ ದಿನ ಭೂಮಿ ಮೊದಲ ಮಳೆಯನ್ನು ಸಂಪೂರ್ಣ ಒಪ್ಪಿತ್ತು. ತಣಿಯಿತು ಭೂಮಿ.!
ಕುರುಡನ ಮಕ್ಕಳು ಕುರುಡರಾಗಬೇಕಿಲ್ಲ !
ಅಲ್ಲಿದ್ದ ಕುರುಡನಿಗೆ ಈಗ ಗೆಜ್ಜೆಯ ಸದ್ದು, ಹಿತವಾದ ಅನುಭವ.
ಆ ದಿನ ಭೂಮಿ ಮೊದಲ ಮಳೆಯನ್ನು ಸಂಪೂರ್ಣ ಒಪ್ಪಿತ್ತು. ತಣಿಯಿತು ಭೂಮಿ.!
ಕುರುಡನ ಮಕ್ಕಳು ಕುರುಡರಾಗಬೇಕಿಲ್ಲ !
ಮಾತುಗಳಿಲ್ಲ...
ReplyDelete