ಈಶ್ವರ ತತ್ವ!
"ಬರಹ ಶೈಲಿಯದಲ್ಲ ವಿಷಯ ಹೇಳುವುದಕೆ, ಮರದ ಚಂದವ ನೋಡಿ ಹತ್ತುವುದೆ ಲತಿಕೆ ? "
ಭಾವಕಿರಣ- ಕವನಗಳು
ಭಾವ ಕಿರಣ
Wednesday, 7 September 2011
ಕುರುಡು ಪ್ರೀತಿ !
ನಾ ಕಣ್ಣು ಮುಚ್ಚಿದರೆ ಅವಳು , ಕಣ್ಣು ಬಿಟ್ಟರೆ ಅವಳು , ಆನಂದ ಭಾಷ್ಪವೇ ಅವಳು , ಕಣ್ಣೀರೂ ಅವಳೇ ... ನನ್ನ ಕಣ್ಣುಗಳು ಅವಳೇ ಆಗಿದ್ದಾಳೆ .
ಒಹ್ , ಅವಳೆಂದರೆ ಕತ್ತಲಿರಬೇಕು !
ಯಾಕೆ ?
ನನಗೆಲ್ಲವೂ ಕತ್ತಲೆ , ಎಂದ ಕುರುಡ .
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment