ತುಂಬಾ ದುಸ್ತರವಾದ ಬದುಕಾಗಿತ್ತು ಅವರದ್ದು. ತಾಯಿ ಬೀದಿಬೀದಿಯಲ್ಲಿ ತರಕಾರಿ ಮಾರಿ ಹೇಗೋ ಮಗನನ್ನು ಏಳನೇ ಓದಿಸಿದ್ದಳು. ಮುಂದೆ ಮಗನೂ ತರಕಾರಿ ಮಾರತೊಡಗಿದ.
ತಾನು ತರಕಾರಿ ಮಾರುವ ಬೀದಿಯಲ್ಲೇ ಒಂದು ಅಂಗಡಿ ನೋಡಿ ಬಟ್ಟೆಬರೆ ವ್ಯಾಪಾರ ತೊಡಗಿಸಿದ ಮಗ. ಅಂಗಡಿ ಮುಂದೆ ತರಕಾರಿ ಮಾರತೊಡಗಿದಳು ತಾಯಿ.
ದೇಶ ಬೆಳೆದ ಮೇಲೆ ವೇಷ ಬದಲದಿರುವುದೇ?. ಅಂಗಡಿಗೆ ಜೀನ್ಸು, ಸ್ಕರ್ಟು ಬರತೊಡಗಿತು. ಮಗ ಕೂಲಿಂಗ್ ಗ್ಲಾಸ್ ಧರಿಸಿ ಗಲ್ಲದ ಮೇಲೆ ಕೂರತೊಡಗಿದ.
ಸಮಸ್ಯೆ ಎಂದರೆ ಅಂಗಡಿ ಮುಂದೆ ತರಕಾರಿ ಮಾಡುವ 'ಹೆಂಗಸ'ನ್ನು ಕಂಡರಾಗುವುದಿಲ್ಲ. ವ್ಯಾಪಾರಕ್ಕೆ ನಷ್ಟವಂತೆ !
'angadi munde avalakshana' andante :):) Prapanchave haage Kiran! Nice story :)
ReplyDeleteoh.. !!
ReplyDeleteಈಶ್ವರಣ್ಣ.. ಸಕತ್ತಾಗಿದೆ. ಹೌದು ವೇಷ ಬದಲಾದಂತೆ ದೇಶ ಬದಲಾಗುತ್ತಿದೆ.
ReplyDeleteUhhh!!! :'(
ReplyDeleteNijawaagiyoo mind-blowing , ee ishwara tatwa!! :( ;)
beechiya guligegalannu nenapisitu!!nice...!!
ReplyDelete......:(
ReplyDeletethumba chennagide ....
ReplyDelete