Wednesday 7 September 2011

ಬೀಡಿ ವಿಷಯ

ನಿಜವಾದ ಪಾಪದ ಮನುಷ್ಯ ಅಂವ.. ಆದರೂ ಕೆಟ್ಟ ಪ್ರಚಾರ ಸಿಕ್ಕಿತ್ತು. ಆದದ್ದು ಇದು.

ಅವನಿಗೆ ಯಾವುದೇ ಕೆಲಸ ಮಾಡೋ ಮೊದಲು ಬೀಡಿ ಸೇದಬೇಕು. ನೆರೆಮನೆಗೆ ಬೆಂಕಿ ಬಿದ್ದಿತ್ತು, ನಂದಿಸುವ ಮೊದಲು ಅದೇ ಬೆಂಕಿಯಿಂದ ಬೀಡಿ ಹೊತ್ತಿಸಿದ್ದಕ್ಕೆ ಜನರೆಲ್ಲಾ ಹೀಗೆ ಮಾತಾಡುತ್ತಿದ್ದಾರೆ.

1 comment:

  1. ಅದೊಂತರಾ ಕಲೆ.ಬಾಳೆದಿಂಡಿನ ರಸ ಹಿಂಡಿ ಇಟ್ಟಂತ ಕತೆಗಳು.ಅನಂತ ಯೋಚನೆಗಳನ್ನ ಹುಟ್ಟಿಸಿ ., ಇಷ್ಟೇ ಇಷ್ಟು ಜಾಗದೊಳಗೆ ಜಗದ ನೀತಿ ಪಾಠ ಹೇಳಿ ಕೊಡುವ ಪುಟ್ಟ ಪುಟ್ಟ ಭಾವಬಾವಿಗಳು.ತುಂಬಾ ಸುಂದರವಾಗಿವೆ.
    ಎಲ್ಲಕ್ಕೂ ಸೇರಿ ಒಮ್ಮೆಲೇ ಒಂದು "ಶಭಾಶಲೇ ಕಿಣನ"

    ReplyDelete