tag:blogger.com,1999:blog-4622348450295192503.post5453846614992991833..comments2018-05-19T09:00:36.993-07:00Comments on ಈಶ್ವರ ತತ್ವ!: ಅಪ್ಪಚ್ಚಿ ಹೇಳಿದ ಅಪ್ಪನ ಕತೆ :ಭಾಗ ೧ (ಪ್ರವಾಹದ ಕತೆ)ಈಶ್ವರhttp://www.blogger.com/profile/07246964435460269784noreply@blogger.comBlogger19125tag:blogger.com,1999:blog-4622348450295192503.post-1392556985489137102012-11-25T22:29:43.739-08:002012-11-25T22:29:43.739-08:00thumba chennagide.... :) excellent niroopane..thumba chennagide.... :) excellent niroopane..Apoorva Raonoreply@blogger.comtag:blogger.com,1999:blog-4622348450295192503.post-88712343160620289252012-10-18T21:34:50.969-07:002012-10-18T21:34:50.969-07:00soooooooooperu :-)soooooooooperu :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4622348450295192503.post-49133301548801360992012-10-16T05:57:02.816-07:002012-10-16T05:57:02.816-07:00"ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮ..."ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮನೆ ತೇಲುತ್ತಾ ಹೋದರು. ಮುಂದೆ ಹೋದಂತೆ ಒಂದು ಕಡೆ ಕವಲೊಡೆಯುತ್ತದೆ ತೋಡು. ಅಲ್ಲಿ ಮಧ್ಯದಲ್ಲಿ ನಡುಗಡ್ಡೆಯ ಮೇಲೆ ಎಸೆದಂತೆ ಇಬ್ಬರನ್ನೂ ನೀರು ಬಿಟ್ಟು ಮುಂದುವರೆಯಿತು." ಈ ಭಾಗ ಓದುತ್ತಿದ್ದಂತೆ ನನಗೆ ನನ್ನ ಅಜ್ಜಿ ಮನೆ ನೆನಪಾಯ್ತು. ಸಟ್ವಾಳ್ ಬರೆ ಮನೆಯಲ್ಲಿ ನಮ್ಮ ಅಜ್ಜಿ ಇದ್ದಾಗ, ಅವರ ಕೊನೆಯ ದಿನಗಳಲ್ಲಿ (ನನಗಾಗ ೫ ವರ್ಷ) ಅಮ್ಮ ಅಜ್ಜಿಯನ್ನು ನೋಡಿಕೊಳ್ಳುಲು ಹೋಗಿದ್ದಾಗ ನಾನೂ ತಂಗಿ ಅಲ್ಲಿದ್ದೆವು. ಮಳೆಗಾಲದಲ್ಲಿ ಬರುತ್ತಿದ್ದ ತೆಂಗಿನ ಕಾಯಿ ಹೆಕ್ಕಿಕೊಳ್ಳಲು ಅಲ್ಲೊಬ್ಬರು ದೋಣಿ ತರುತ್ತಿದ್ದರು. ನಾವೆಲ್ಲ ದೋಣಿಯನ್ನೇ ನೋಡುತ್ತಾ ನಿಲ್ಲುತ್ತಿದ್ದೆವು...!!!Venkatesha Bhathttp://www.facebook.com/venkatesha.bhat.12noreply@blogger.comtag:blogger.com,1999:blog-4622348450295192503.post-30041107983866611652012-10-13T15:03:43.331-07:002012-10-13T15:03:43.331-07:00this is a captivating story with attractive locati...this is a captivating story with attractive location, context, imagery and flow, that has been beautifully narrated. excellent work, enjoyed reading it. Thirumala Raya Halemanehttps://www.blogger.com/profile/13350626131731282370noreply@blogger.comtag:blogger.com,1999:blog-4622348450295192503.post-985830091052963572012-10-13T05:56:12.843-07:002012-10-13T05:56:12.843-07:00ಚೆ೦ದ ಇತ್ತು ಮಾರಾಯ್ರೇ............ಚೆ೦ದ ಇತ್ತು ಮಾರಾಯ್ರೇ............Anonymoushttps://www.blogger.com/profile/17153302988027663427noreply@blogger.comtag:blogger.com,1999:blog-4622348450295192503.post-41982601069109919032012-10-13T03:42:48.056-07:002012-10-13T03:42:48.056-07:00ಒಂಥರಾ ಅರ್ಭಾಟದ ಮಳೇಲಿ ನೆಂದು ಒದ್ದೆ ಮುದ್ದೆ ಆದ ಅನುಭವ ಆ...ಒಂಥರಾ ಅರ್ಭಾಟದ ಮಳೇಲಿ ನೆಂದು ಒದ್ದೆ ಮುದ್ದೆ ಆದ ಅನುಭವ ಆತು ಕಿರಣ ! ಇಂಥಾ ಮಳೆಗಾಲ ಕಂಡು ಎಷ್ಟೋ ವರ್ಷಾಗೊತು !! ಚಂದ ಬರದ್ದೆ ! ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4622348450295192503.post-61646335766354437042012-10-12T21:44:46.719-07:002012-10-12T21:44:46.719-07:00ಕಿಣ್ಣ... ನಮ್ ಊರಿನ ಪರಿಸರ ನೆನಪಾಯ್ತು ನಿನ್ ಕಥೆ ಓದಿ.......ಕಿಣ್ಣ... ನಮ್ ಊರಿನ ಪರಿಸರ ನೆನಪಾಯ್ತು ನಿನ್ ಕಥೆ ಓದಿ.... ಕಥೆ ಚೊಲೊ ಇದ್ದು :-)Gagana Chukkihttps://www.blogger.com/profile/14566387346188382394noreply@blogger.comtag:blogger.com,1999:blog-4622348450295192503.post-72286372496334854172012-10-12T11:43:04.870-07:002012-10-12T11:43:04.870-07:00ಆಹಾ...
ಬೇಸಿಗೆಯ ಕಾದ ಭೂಮಿಗೆ ಬಿದ್ದ ಹೊಸ ಮಳೆಯಿಂದ ಎದ್ದ ...ಆಹಾ... <br />ಬೇಸಿಗೆಯ ಕಾದ ಭೂಮಿಗೆ ಬಿದ್ದ ಹೊಸ ಮಳೆಯಿಂದ ಎದ್ದ ಮಣ್ಣಿನ ವಾಸನೆ ಮೂಗಿಗೆ ಬಡಿದ ಅನುಭವವಾತು. ಕಿರಣ... <br /><br /><br />ಶ್ಯಾಂ ಭಟ್, ಭಡ್ತಿhttps://www.blogger.com/profile/14320530057753360967noreply@blogger.comtag:blogger.com,1999:blog-4622348450295192503.post-4397535554427254302012-10-12T04:19:47.341-07:002012-10-12T04:19:47.341-07:00ಚಲೋ ಬರೆದ್ದಿ ಕಿಣ್ಣಣ್ಣ.. ಮುಂದುವರಿದ ಭಾಗ ಬೇಗ ಬರಲಿ.. :)...ಚಲೋ ಬರೆದ್ದಿ ಕಿಣ್ಣಣ್ಣ.. ಮುಂದುವರಿದ ಭಾಗ ಬೇಗ ಬರಲಿ.. :)KiranPhttps://www.blogger.com/profile/15930201812862882308noreply@blogger.comtag:blogger.com,1999:blog-4622348450295192503.post-13415208949897780412012-10-12T04:02:09.398-07:002012-10-12T04:02:09.398-07:00Adipoli..... :)Adipoli..... :)Pradeep Shiriyahttps://www.blogger.com/profile/16259331637461477361noreply@blogger.comtag:blogger.com,1999:blog-4622348450295192503.post-36364928950543979212012-10-12T03:31:30.442-07:002012-10-12T03:31:30.442-07:00ಕಣ್ಣಿಗೆ ಕಟ್ಟಿದಂತೆ ಸುಂದರವಾದ ನಿರೂಪಣೆ.
ಊಟದ ನಡುವೆ ರುಚ...ಕಣ್ಣಿಗೆ ಕಟ್ಟಿದಂತೆ ಸುಂದರವಾದ ನಿರೂಪಣೆ. <br />ಊಟದ ನಡುವೆ ರುಚಿಕಟ್ಟಿಸುವ ಪಲ್ಯದಂತೆ,ಕಥೆಯ ಮಧ್ಯೆ-ಮಧ್ಯೆ ಅನುಭವದ ಸಾಲುಗಳು.<br />ಭಾಗ ೨ ಇನ್ನೂ ಸುಂದರವಾಗಿ ಮೂಡಿಬರಲಿ. <br />ಶುಭಹಾರೈಕೆ.Anonymoushttps://www.blogger.com/profile/00447493937384696228noreply@blogger.comtag:blogger.com,1999:blog-4622348450295192503.post-72389125778867273342012-10-12T01:27:35.647-07:002012-10-12T01:27:35.647-07:00ಹಾ ಹಾ ಹಾ.... ಜೀವ ಬಿಟ್ರು ತೆಂಗಿನ ಕಾಯಿ ಬಿಡ .. ಹೇಳಿ ಅದ...ಹಾ ಹಾ ಹಾ.... ಜೀವ ಬಿಟ್ರು ತೆಂಗಿನ ಕಾಯಿ ಬಿಡ .. ಹೇಳಿ ಅದನು ಹಿಡಕ ಬಂದಿದ್ದು ಸಾಕಪ...!! ಈಗ ಓದಕರೆ ನಗು ಬತ್ತು... ಅವಾಗ ಅವ್ರ ಪರಿಸ್ಥಿತಿ ಹೆಂಗ್ ಆಗಿಕ್ಕು.... !!ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-4622348450295192503.post-63082705177925112892012-10-12T00:47:33.128-07:002012-10-12T00:47:33.128-07:00ಚಂದದ ಕಥೆ .
"ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನ...ಚಂದದ ಕಥೆ . <br />"ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನೆಯ ಅಟ್ಟದಮೇಲೇ ಪೂರೈಸಿಕೊಳ್ಳುವಷ್ಟು ಮಳೆ". ಈ ವಾಕ್ಯವೇ ಸಾಕು ಮಳೆಗಾಲದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ..<br />ಸಾಹಸಗಾಥೆಯು ತುಂಬಾ ಚೆನ್ನಾಗಿದೆ , ಬೇಗ ಬರಲಿ ಭಾಗ 2 <br />ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4622348450295192503.post-20569553461551126842012-10-12T00:36:16.871-07:002012-10-12T00:36:16.871-07:00ಅಧ್ಬುತ :))ಅಧ್ಬುತ :))Nhttps://www.blogger.com/profile/05204646102390698705noreply@blogger.comtag:blogger.com,1999:blog-4622348450295192503.post-14595335607665797742012-10-11T21:11:09.331-07:002012-10-11T21:11:09.331-07:00ಚಂದ ಉಂಟು ಮಾರಾಯ್ರೆ :) ಚಂದ ಉಂಟು ಮಾರಾಯ್ರೆ :) shadjahttps://www.blogger.com/profile/00658998559193773340noreply@blogger.comtag:blogger.com,1999:blog-4622348450295192503.post-43843930568975716802012-10-11T20:41:43.704-07:002012-10-11T20:41:43.704-07:00ಈಶ್ವರ ಕಿರಣ ಭಟ್ಟರೆ, ಬಾಲ್ಯಕ್ಕೆ ಮತ್ತೆ ಹೋಗಿ ಬ೦ದ೦ತಾಯಿತು...ಈಶ್ವರ ಕಿರಣ ಭಟ್ಟರೆ, ಬಾಲ್ಯಕ್ಕೆ ಮತ್ತೆ ಹೋಗಿ ಬ೦ದ೦ತಾಯಿತು.ನಿಮ್ಮ ಲೇಖನದ ಶಬ್ದಗಳು ಬರೀ ಶಬ್ದಗಳಲ್ಲ.ದ್ರುಶ್ಯ ರೂಪಕಗಳು.ಕ್ರುಶಿ ಹೀಗೆಯೇ ಮು೦ದುವರಿಯಲಿsharmahttps://www.blogger.com/profile/13749615463700573436noreply@blogger.comtag:blogger.com,1999:blog-4622348450295192503.post-46371900988927063942012-10-11T19:50:49.680-07:002012-10-11T19:50:49.680-07:00ತುಂಬ ದಿನಗಳ ನಂತರ ಕ್ರೀಸಿಗೆ ಬಂದು ಮೊದಲ ಹೊಡೆತಕ್ಕೆ ಸಿಕ್ಸ...ತುಂಬ ದಿನಗಳ ನಂತರ ಕ್ರೀಸಿಗೆ ಬಂದು ಮೊದಲ ಹೊಡೆತಕ್ಕೆ ಸಿಕ್ಸರ್ ಎತ್ತುವ ತಾಕತ್ತು ಭಟ್ಟರದು.<br /><br />ಕಾಲ ಘಟ್ಟದ ಪರಿಸರ ನಿರೂಪಣೆಯು ಚೆನ್ನಾಗಿದೆ. <br /><br />ದಕ್ಷಿಣ ಕನ್ನಡಿಗರ ಅಮಿತ ಪ್ರೀತಿ ನೋಡಿ, ಅವರಿಗೆ ನದಿ ಎಂದರೆ ನೇತ್ರಾವತಿಯೇ ಮಿಕ್ಕೆಲ್ಲ ಬರೀ ತೋಡುಗಳು!<br /><br />ಅವರಿಬ್ಬರ 'Cast away' ಕಥನ ರೋಚಕ.<br /><br />ಇಲ್ಲಿ ಬೆಂಗಳೂರಲ್ಲಿ ಸುಖ ಜೀವನ ನಡೆಸುವ ನಮಗೆ ಇಂತಹ ಹಳ್ಳಿಯ ತ್ರಾಸಗಳ ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4622348450295192503.post-10980028128687838192012-10-11T10:35:40.961-07:002012-10-11T10:35:40.961-07:00ಚೆನ್ನಾಗಿದೆ ಕಿರಣ ಭಟ್ರೇ....:-)
ನಿಜವಾಗಿಯೂ ತುಂಬು ಪ್ರವಾ...ಚೆನ್ನಾಗಿದೆ ಕಿರಣ ಭಟ್ರೇ....:-)<br />ನಿಜವಾಗಿಯೂ ತುಂಬು ಪ್ರವಾಹದಲ್ಲಿ ಹಾರಿ ತೆಂಗಿನಕಾಯಿ ಹಿಡಿಯುವುದು ಅದ್ಭುತ ಸಾಹಸವೇ ಸರಿ. ಜೀವವನ್ನು ಪಣಕ್ಕಿಟ್ಟು ಮಾಡುವ ಕೆಲಸ.ಯಾಕೆಂದರೆ ಪ್ರವಾಹದಲ್ಲಿ ಬರುವುದು ಬರಿಯ ತೆಂಗಿನಕಾಯಿ ಮಾತ್ರ ಅಲ್ಲವಲ್ಲ...ಮರದ ದಿಮ್ಮಿಯೂ ಬರಬಹುದು....ಜೀವಜಂತುಗಳೂ ಬರಬಹುದು.....ನಮಗೆ ಮೇಲ್ನೋಟಕ್ಕೆ ಕಾಣುವುದು ನೀರಿನ ಮೇಲ್ಮೈಯಲ್ಲಿ ತೇಲಿಬರುವ ವಸ್ತುಗಳು ಮಾತ್ರ ....ಅಡಿಯಲ್ಲಿ ಏನೇನು ಬರುತ್ತೋ.....!!!jaiganeshhttps://www.blogger.com/profile/11046692685916878265noreply@blogger.comtag:blogger.com,1999:blog-4622348450295192503.post-31187319797296147682012-10-11T10:30:20.717-07:002012-10-11T10:30:20.717-07:00ಹಹ, ಸೂಪರು ಕಿರಣ,ನಿರೂಪಣೆ ಚಂದ ಆಯ್ದು :) ಈ ತರಹದ ಅನುಭವ (...ಹಹ, ಸೂಪರು ಕಿರಣ,ನಿರೂಪಣೆ ಚಂದ ಆಯ್ದು :) ಈ ತರಹದ ಅನುಭವ (ನಾ ನೋಡಿದ್ದು) ನನ್ನ ಸ್ನೇಹಿತನದ್ದು ಇದ್ದು, ಈಜಾಟ ಕಲಿಯುವವರ ಪ್ರಕರಣ.ಬಾಲ್ಯದ ನೆನಪುಗಳ ನೆನಪಾಯಿತುಸುಬ್ರಹ್ಮಣ್ಯ ಭಾಗ್ವತ್https://www.blogger.com/profile/04544969630382136832noreply@blogger.com